Thursday, December 25, 2014
Saturday, November 8, 2014
ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾಕ್ರೀಡಾಕೂಟವು ನಮ್ಮ ಶಾಲೆಯಲ್ಲಿ ನವಂಬರ್ ೫ ರಿಂದ ೭ರ ವರೆಗೆ ಜರಗಿತು . ಕ್ರೀಡಾಜ್ಯೋತಿಯನ್ನು ಅಗಲ್ಪಾಡಿ ದೇವಸ್ಥಾನದ ವಠಾರದಿಂದ ಚಂಡೆಮೇಳದೊಂದಿಗೆ ತರಲಾಯಿತು . ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕೈಲಾಸಮೂರ್ತಿ ಧ್ವಜಾರೋಹಣ ನೆರವೇರಿಸಿದರು . ಈ ಸಂದರ್ಭದಲ್ಲಿ ಕುಮ್ಬ್ಡಾಜೆ ಗ್ರಾ . ಪಂ . ಸದಸ್ಯ ರವೀಂದ್ರ ರೈ ಗೋಸಾಡ ,ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ ಭಟ್ ,ಮುಖ್ಯಶಿಕ್ಷಕ ಶ್ರೀ ನಾಗರಾಜ , ಕ್ರೀಡಾಕೂಟದ ಪ್ರಧಾನ ಕಾರ್ಯದರ್ಶಿ ಶ್ರೀ ಶಶಿಕಾಂತ ಬಲ್ಲಾಳ್ ,ಪಿ ಟಿ ಎ . ಅಧ್ಯಕ್ಷ ಶ್ರೀ ಗಣರಾಜ ,ಹರೀಶ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದರು
Monday, October 13, 2014
ಕುಂಬ್ಳೆ ಉಪಜಿಲ್ಲಾ ಕ್ರೀಡಾ ಕೂಟ - ಸಮಿತಿಗಳ ರೂಪೀಕರಣ
ಅಗಲ್ಪಾಡಿ ಅಕ್ಟೋಬರ್ 13 :ಕುಂಬ್ಳೆ ಉಪಜಿಲ್ಲಾ ಮಟ್ಟದ ಕ್ರೀಡಾ
ಕೂಟವು ನವೆಂಬರ್ ತಿಂಗಳ 5 ,6 , 7 ತರೀಕುಗಳಲ್ಲಾಗಿ ಅಗಲ್ಪಾಡಿ ಶ್ರೀ
ಅನ್ನಪೂರ್ಣೇಶ್ವರಿ ಹಿರಿಯ ಪ್ರೌಡ ಶಾಲೆಯಲ್ಲಿ ನಡೆಯಲಿದೆ . ಇದನ್ನು ಯಶಸ್ವಿಯಾಗಿ
ನಡೆಸುವ ಸಲುವಾಗಿ ವಿವಿಧ ಸಮಿತಿಗಳ ರೂಪೀಕರಣವು ಅಗಲ್ಪಾಡಿ ಶಾಲೆಯಲ್ಲಿ ನಡೆಯಿತು
. ಕುಂಬ್ಳೆ ಉಪಜಿಲ್ಲಾ ಎ . ಇ . ಓ ಶ್ರೀ ಕೈಲಾಸ್ ಮೂರ್ತಿಯವರ ನೇತ್ರತ್ವದಲ್ಲಿ
ನಡೆದ ಈ ಕಾರ್ಯಕ್ರಮದಲ್ಲಿ ,ಪ್ರಿನ್ಸಿಪಾಲರಾದ ಶ್ರೀ ಶ್ರೀನಿವಾಸ
ಭಟ್ ,ಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜಾ ,ಪಿ . ಟಿ . ಎ ಅದ್ಯಕ್ಷರಾದ ಶ್ರೀ
ಗಣರಾಜ ,ಮತ್ತು ಕುಂಬ್ಳೆ ಉಪಜಿಲ್ಲೆಯ ಶಾಲೆಗಳಿಂದ ಬಂದ ಅಧ್ಯಾಪಕರು ,ಪಂಚಾಯತ್
ಪ್ರತಿಹಿನಿಧಿಗಳು ಹಾಗೂ ವಿವಿಧ ಕ್ಲಬ್ಬುಗಳ ಪದಾಧಿಕಾರಿಗಳು ಹಾಜರಿದ್ದರು .
Tuesday, September 30, 2014
ಸಾಕ್ಷರತಾ ಶಿಬಿರ 27/09/2014
27/09/2014 ಶನಿವಾರದಂದು ನಮ್ಮ ಶಾಲೆಯಲ್ಲಿ ಸಾಕ್ಷರತಾ ಶಿಬಿರ ಜರಗಿತು.
ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಣರಾಜ ಇವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು . ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜ ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಭಟ್ ನಿರೂಪಿಸಿದರು. ಅಧ್ಯಾಪಕಿ ಶ್ರೀಮತಿ ದಿವ್ಯ ವಂದಿಸಿದರು . ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು ಜರಗಿದವು.
Monday, August 25, 2014
23/08/2014 ರಂದು M SC H S Nirchal ನಲ್ಲಿ ಜರಗಿದ ಕುಂಬ್ಳೆ ಉಪಜಿಲ್ಲಾ ಮಟ್ಟದ ಬ್ಯಾಡ್ ಮಿಂಟನ್ ಪಂದ್ಯಾಟದಲ್ಲಿ ಸೀನಿಯರ್ ಹುಡುಗಿಯರ , ಜೂನಿಯರ್ ಹುಡುಗಿಯರ ಮತ್ತು ಜೂನಿಯರ್ ಹುಡುಗರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ .
21/08/2014 ರಂದು S N H S PERLA ದಲ್ಲಿ ಜರಗಿದ ಕುಂಬ್ಳೆ ಉಪಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಸೀನಿಯರ್ ಹುಡುಗರ ವಿಭಾಗದಲ್ಲಿ ನಮ್ಮ ಶಾಲೆಯ 7ನೆ ತರಗತಿಯ ಗೌರೀಶ ಜಿ , ಸೀನಿಯರ್ ಹುಡುಗಿಯರ ವಿಭಾಗದಲ್ಲಿ 10ನೆ ತರಗತಿಯ ಭಾಗ್ಯಪ್ರಿಯ ,ಜೂನಿಯರ್ ವಿಭಾಗದಲ್ಲಿ 10ನೆ ತರಗತಿಯ ಶ್ರಾವ್ಯಸಾವಿತ್ರಿ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 8ನೆ ತರಗತಿಯ ಗಗನ್ ಭಾರದ್ವಾಜ್ ಪ್ರಥಮ ಸ್ಥಾನ ಪಡೆದಿರುತ್ತಾರೆ .
Friday, August 22, 2014
P
T A 2014-15
The annual
General Body Meeting of our school was conducted on 21/08/2014
Thursday at 2.00PM. More than 250 Parents attended the meeting. The
new executive committee for the year 2014-15 was formed as follows.
President:
Sri. GANARAJA K
Vice
President: Sri. SUDHAMA P
MPTA
President:Smt.BINDU PANIYE
Ex.
Officio Secretary : Sri.NAGARAJA B (HEAD MASTER)
Ex.
Officio Treasurer : Sri. SRINIVASA BHAT A (PRINCIPAL)
MEMBERS
:
1.
Sri. GIREESHA N HSA
2.Sri.SHASHIKANTHA
G R PET
3.Sri.RAJASHEKARA
P HSA
4.Smt.SHYLAJA
C H HSA
5.Sri.SHRIHARI
BHAT P UPSA
6.Smt.ARUNA
P UPSA
7.Sri.GANESHA
P S HSST
8.Sri.SATHISHA Y HSST
- Sri.SRIPATHI PRASAD BALAKKA
- Sri.GOPALA D
- Smt.JAYASHREE K
- Sri.GANARAJ SUDHEER K
- Smt.SANDHYA SARASWATHI PATHERI
- Sri.RAGHUNANDAN BALEKKALA
- Smt.CHANDRIKA
- Smt.CYNTHIA D SOUZA
- Sri.SEETHARAMA RAI M
AUDITORS
:
1.Sri.LAKSHMINARAYANA
BHAT TALEKA
2.Sri.SOORYANARAYANA
B
Support of Parents is our Strength
ಹೊಸದಾಗಿ ಚುನಾಯಿತರಾದ ಪಿ ಟಿ ಎ ಅಧ್ಯಕ್ಷ ಶ್ರೀ ಗಣರಾಜ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು
Support of Parents is our Strength
ಹೊಸದಾಗಿ ಚುನಾಯಿತರಾದ ಪಿ ಟಿ ಎ ಅಧ್ಯಕ್ಷ ಶ್ರೀ ಗಣರಾಜ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು
Subscribe to:
Posts (Atom)