News

...N.B.:-Up gradation of our BLOG depends on the availability of INTERNET ...

Thursday, December 25, 2014

SSLC Examination March 2015

SSLC EXAMINATION OF THIS YEAR WILL BEGIN ON 9TH MARCH 2015

HAPPY NEW YEAR

HAPPY NEW YEAR FOR ALL  STAFF AND STUDENTS AND NON TEACHING STAFF FOR 2015
 HEADMASTER

Saturday, November 15, 2014

"ನೆಹರೂ ಜಯಂತಿ"ಯ ಅಂಗವಾಗಿ ರಕ್ಷಕರ ತಿಳುವಳಿಕಾ ಶಿಬಿರವನ್ನು ಆಯೋಜಿಸಲಾಗಿದ್ದು ವಾರ್ಡ್ ಸದಸ್ಯ ಶ್ರೀ ಅಬೂಬಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಶಾಲಾ ಮುಖ್ಯೋಪಾಧ್ಯಾಯ ಶ್ರೀ ನಾಗರಾಜ ಅಧ್ಯಕ್ಷತೆ ವಹಿಸಿದ್ದರು . ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಶ್ರೀಹರಿ ಭಟ್ ಭಾಗವಹಿಸಿದ್ದರು


Saturday, November 8, 2014

ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾಕ್ರೀಡಾಕೂಟವು ನಮ್ಮ ಶಾಲೆಯಲ್ಲಿ ನವಂಬರ್ ೫ ರಿಂದ ೭ರ ವರೆಗೆ ಜರಗಿತು . ಕ್ರೀಡಾಜ್ಯೋತಿಯನ್ನು ಅಗಲ್ಪಾಡಿ ದೇವಸ್ಥಾನದ ವಠಾರದಿಂದ ಚಂಡೆಮೇಳದೊಂದಿಗೆ ತರಲಾಯಿತು . ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕೈಲಾಸಮೂರ್ತಿ ಧ್ವಜಾರೋಹಣ ನೆರವೇರಿಸಿದರು . ಈ ಸಂದರ್ಭದಲ್ಲಿ ಕುಮ್ಬ್ಡಾಜೆ  ಗ್ರಾ . ಪಂ . ಸದಸ್ಯ ರವೀಂದ್ರ  ರೈ ಗೋಸಾಡ ,ಶಾಲೆಯ ಪ್ರಿನ್ಸಿಪಾಲ್ ಶ್ರೀನಿವಾಸ ಭಟ್ ,ಮುಖ್ಯಶಿಕ್ಷಕ ಶ್ರೀ ನಾಗರಾಜ , ಕ್ರೀಡಾಕೂಟದ  ಪ್ರಧಾನ  ಕಾರ್ಯದರ್ಶಿ ಶ್ರೀ ಶಶಿಕಾಂತ ಬಲ್ಲಾಳ್ ,ಪಿ ಟಿ ಎ . ಅಧ್ಯಕ್ಷ  ಶ್ರೀ ಗಣರಾಜ ,ಹರೀಶ ನಾರಂಪಾಡಿ ಮೊದಲಾದವರು ಉಪಸ್ಥಿತರಿದ್ದರು

Monday, October 13, 2014


ಕುಂಬ್ಳೆ  ಉಪಜಿಲ್ಲಾ  ಕ್ರೀಡಾ  ಕೂಟ - ಸಮಿತಿಗಳ ರೂಪೀಕರಣ

ಅಗಲ್ಪಾಡಿ  ಅಕ್ಟೋಬರ್ 13 :ಕುಂಬ್ಳೆ  ಉಪಜಿಲ್ಲಾ  ಮಟ್ಟದ  ಕ್ರೀಡಾ  ಕೂಟವು  ನವೆಂಬರ್  ತಿಂಗಳ 5 ,6 , 7 ತರೀಕುಗಳಲ್ಲಾಗಿ ಅಗಲ್ಪಾಡಿ  ಶ್ರೀ  ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಡ  ಶಾಲೆಯಲ್ಲಿ  ನಡೆಯಲಿದೆ . ಇದನ್ನು ಯಶಸ್ವಿಯಾಗಿ  ನಡೆಸುವ  ಸಲುವಾಗಿ ವಿವಿಧ  ಸಮಿತಿಗಳ  ರೂಪೀಕರಣವು ಅಗಲ್ಪಾಡಿ  ಶಾಲೆಯಲ್ಲಿ  ನಡೆಯಿತು . ಕುಂಬ್ಳೆ   ಉಪಜಿಲ್ಲಾ  ಎ  . ಇ . ಓ  ಶ್ರೀ ಕೈಲಾಸ್   ಮೂರ್ತಿಯವರ  ನೇತ್ರತ್ವದಲ್ಲಿ ನಡೆದ ಈ  ಕಾರ್ಯಕ್ರಮದಲ್ಲಿ ,ಪ್ರಿನ್ಸಿಪಾಲರಾದ ಶ್ರೀ  ಶ್ರೀನಿವಾಸ  ಭಟ್ ,ಮುಖ್ಯೋಪಾಧ್ಯಾಯರಾದ  ಶ್ರೀ  ಬಿ  ನಾಗರಾಜಾ ,ಪಿ . ಟಿ . ಎ  ಅದ್ಯಕ್ಷರಾದ  ಶ್ರೀ ಗಣರಾಜ ,ಮತ್ತು    ಕುಂಬ್ಳೆ   ಉಪಜಿಲ್ಲೆಯ ಶಾಲೆಗಳಿಂದ ಬಂದ  ಅಧ್ಯಾಪಕರು ,ಪಂಚಾಯತ್  ಪ್ರತಿಹಿನಿಧಿಗಳು ಹಾಗೂ  ವಿವಿಧ  ಕ್ಲಬ್ಬುಗಳ  ಪದಾಧಿಕಾರಿಗಳು ಹಾಜರಿದ್ದರು .



Saturday, October 4, 2014

ಒಕ್ಟೋಬರ್ 2:
     ಗಾಂಧೀ ಜಯಂತಿಯ ಅಂಗವಾಗಿ "ಸ್ವಚ್ ಭಾರತ್ " ಆಂದೋಲನದ ಉದ್ಘಾಟನೆಯನ್ನು ಪಿ.ಟಿ. ಎ. ಅಧ್ಯಕ್ಷರಾದ ಶ್ರೀ ಗಣರಾಜ . ಕೆ. ಇವರು ನೆರವೇರಿಸಿದರು.ಇದರ ಮಹತ್ವವನ್ನು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಕ್ಕಳು ಶಾಲಾಪರಿಸರವನ್ನು ಶುಚಿಗೊಳಿಸಿದರು.





Tuesday, September 30, 2014

ಸಾಕ್ಷರತಾ ಶಿಬಿರ   27/09/2014

        27/09/2014 ಶನಿವಾರದಂದು ನಮ್ಮ ಶಾಲೆಯಲ್ಲಿ ಸಾಕ್ಷರತಾ ಶಿಬಿರ    ಜರಗಿತು.  




  ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಣರಾಜ  ಇವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು . ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜ ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಭಟ್ ನಿರೂಪಿಸಿದರು. ಅಧ್ಯಾಪಕಿ ಶ್ರೀಮತಿ ದಿವ್ಯ ವಂದಿಸಿದರು . ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು ಜರಗಿದವು. 

Thursday, September 25, 2014

ನೂತನ ಶಾಲಾ ಬ್ಲಾಗ್  ಉದ್ಘಾಟನೆ 
25/09/2014 ನೆ  ಗುರುವಾರ ವಾರ್ಡ್ ಸದಸ್ಯ ಶ್ರೀ ಯಂ . ಅಬೂಬಕ್ಕರ್ ಇವರಿಂದ ಉದ್ಘಾಟನೆಗೊಂಡಿತು . ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣರಾಜ ಇವರು ಶುಭ ಹಾರೈಸಿದರು. ಶಾಲಾಮುಖ್ಯೋಪಧ್ಯಾಯರಾದ ಶ್ರೀ ಬಿ ನಾಗರಾಜ ಉಪಸ್ಥಿತರಿದ್ದರು.


Wednesday, September 24, 2014


ಶ್ರೀ ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಢ  ಶಾಲೆ  ಅಗಲ್ಪಾಡಿ : ಮಂಗಳಯಾನ  ಯಶಸ್ವಿಗೆ ಶ್ರಮಿಸಿದ  ವಿಜ್ಞಾನಿಗಳಿಗೆ  ಶಾಲಾ  ಅಸೆಂಬ್ಲಿಯಲ್ಲಿ  ಅಭಿನಂದನೆ  ಸಲ್ಲಿಸಲಾಯಿತು

Wednesday, September 17, 2014

                 ಸೆ ಪ್ಟಂಬರ್  ೫  ಓಣಂ ದಿನಾಚರಣೆ 
 ಓಣಂ ಹಬ್ಬವನ್ನು  ಪೂಕಳಂ  ಹಾಗೂ ಇನ್ನಿತರ  ಸ್ಪರ್ಧೆಗಳೊಂದಿಗೆ ಆಚರಿಸಲಾಯಿತು . ಓಣಂ ಔತಣ ಕೂಟವನ್ನು  ಆಯೋಜಿಸಲಾಗಿತ್ತು . 




Monday, August 25, 2014

     
   23/08/2014 ರಂದು M SC H S Nirchal ನಲ್ಲಿ  ಜರಗಿದ  ಕುಂಬ್ಳೆ  ಉಪಜಿಲ್ಲಾ ಮಟ್ಟದ ಬ್ಯಾಡ್ ಮಿಂಟನ್  ಪಂದ್ಯಾಟದಲ್ಲಿ ಸೀನಿಯರ್ ಹುಡುಗಿಯರ , ಜೂನಿಯರ್ ಹುಡುಗಿಯರ  ಮತ್ತು ಜೂನಿಯರ್ ಹುಡುಗರ ವಿಭಾಗದಲ್ಲಿ ದ್ವಿತೀಯ ಸ್ಥಾನ    ಪಡೆದಿರುತ್ತಾರೆ .








21/08/2014 ರಂದು S N H S PERLA ದಲ್ಲಿ  ಜರಗಿದ  ಕುಂಬ್ಳೆ  ಉಪಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ಸೀನಿಯರ್ ಹುಡುಗರ  ವಿಭಾಗದಲ್ಲಿ ನಮ್ಮ ಶಾಲೆಯ  7ನೆ  ತರಗತಿಯ  ಗೌರೀಶ ಜಿ  , ಸೀನಿಯರ್ ಹುಡುಗಿಯರ ವಿಭಾಗದಲ್ಲಿ  10ನೆ  ತರಗತಿಯ ಭಾಗ್ಯಪ್ರಿಯ  ,ಜೂನಿಯರ್  ವಿಭಾಗದಲ್ಲಿ 10ನೆ  ತರಗತಿಯ ಶ್ರಾವ್ಯಸಾವಿತ್ರಿ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 8ನೆ  ತರಗತಿಯ ಗಗನ್ ಭಾರದ್ವಾಜ್  ಪ್ರಥಮ ಸ್ಥಾನ    ಪಡೆದಿರುತ್ತಾರೆ .

Friday, August 22, 2014


P T A 2014-15


The annual General Body Meeting of our school was conducted on 21/08/2014 Thursday at 2.00PM. More than 250 Parents attended the meeting. The new executive committee for the year 2014-15 was formed as follows.

President: Sri. GANARAJA K
Vice President: Sri. SUDHAMA P
MPTA President:Smt.BINDU PANIYE
Ex. Officio Secretary : Sri.NAGARAJA B (HEAD MASTER)
Ex. Officio Treasurer : Sri. SRINIVASA BHAT A (PRINCIPAL)

MEMBERS :
                                 
1. Sri. GIREESHA N HSA
2.Sri.SHASHIKANTHA G R PET
3.Sri.RAJASHEKARA P HSA
4.Smt.SHYLAJA C H HSA
5.Sri.SHRIHARI BHAT P UPSA
6.Smt.ARUNA P UPSA
7.Sri.GANESHA P S HSST
8.Sri.SATHISHA Y HSST
            1. Sri.SRIPATHI PRASAD BALAKKA
            2. Sri.GOPALA D
            3. Smt.JAYASHREE K
            4. Sri.GANARAJ SUDHEER K
            5. Smt.SANDHYA SARASWATHI PATHERI
            6. Sri.RAGHUNANDAN BALEKKALA
            7. Smt.CHANDRIKA
            8. Smt.CYNTHIA D SOUZA
            9. Sri.SEETHARAMA RAI M
AUDITORS :

1.Sri.LAKSHMINARAYANA BHAT TALEKA

2.Sri.SOORYANARAYANA B 

                 
                          Support of Parents is our Strength




       
   ಹೊಸದಾಗಿ ಚುನಾಯಿತರಾದ  ಪಿ ಟಿ ಎ  ಅಧ್ಯಕ್ಷ  ಶ್ರೀ ಗಣರಾಜ ಸಭೆಯನ್ನು  ಉದ್ದೇಶಿಸಿ ಮಾತನಾಡುತ್ತಿರುವುದು  








 


Friday, August 15, 2014


ಇಂದು ಶಾಲೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ವಾರ್ಡ್ ಮೆಂಬರ್ ಶ್ರೀ ಅಬೂಬಕರ್ ಮತ್ತು ಪಿ ಟಿ ಎ ಅಧ್ಯಕ್ಷ ಶ್ರೀ ಲಕ್ಷ್ಮೀ ನಾರಾಯಣ ಭಟ್ ಟಿ ಉಪಸ್ಥಿತರಿದ್ದರು.ಎಲ್ಲರಿಗೂ ಶುಭಾಶಯಗಳು.






ಇಂದು ಶಾಲೆಯಲ್ಲಿ ಒಂದು ತಿಂಗಳ ಕಾಲ ನಡೆದ ರಾಮಾಯಣ ಮಾಸಾಚರಣೆಯ ಸಮಾರೋಪವನ್ನು ಆಚರಿಸಲಾಯಿತು. ಶ್ರೀ ಸುಬ್ರಹ್ಮಣ್ಯ ಭಟ್ ಭಸ್ಮಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.