Thursday, July 31, 2014
Wednesday, July 30, 2014
ದಿನಾಂಕ
30/07/2014 ನೇ
ಬುಧವಾರದಂದು ನಮ್ಮ ಶಾಲೆಯಲ್ಲಿ-ಗಮಕ
ಕಾರ್ಯಕ್ರಮವನ್ನು ಕಾಸರಗೋಡಿನ
ಖ್ಯಾತ ಎಲುಬುತಜ್ಞ ,
ಶಾಲಾ
ಹಳೆವಿದ್ಯಾರ್ಥಿ ಹಾಗೂ ಈಗಿನ
ಶಾಲಾ ವ್ಯವಸ್ಥಾಪಕರಾದ ಡಾI
ಬಿ.
ಅನಂತ ಪದ್ಮನಾಭ
ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಗಮಕಿ ಶ್ರೀ
ತೆಕ್ಕೆಕರೆ ಸುಬ್ರಹ್ಮಣ್ಯ ಭಟ್
ರವರು ಸೀತಾಪರಿತ್ಯಾಗ ಕುಶಲವರ
ಜನನ ಎ೦ಬ ಕಾವ್ಯಭಾಗವನ್ನು
ವಾಚಿಸಿದರು.
ಡಾI
ಉಪ್ಪಂಗಳ
ಶಂಕರ ನಾರಾಯಣ ಭಟ್ ರವರು ಇದನ್ನು
ವ್ಯಾಖ್ಯಾನಿಸಿದರು.
Friday, July 4, 2014
Subscribe to:
Posts (Atom)