News

...N.B.:-Up gradation of our BLOG depends on the availability of INTERNET ...

Tuesday, September 30, 2014

ಸಾಕ್ಷರತಾ ಶಿಬಿರ   27/09/2014

        27/09/2014 ಶನಿವಾರದಂದು ನಮ್ಮ ಶಾಲೆಯಲ್ಲಿ ಸಾಕ್ಷರತಾ ಶಿಬಿರ    ಜರಗಿತು.  




  ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಗಣರಾಜ  ಇವರು ಉದ್ಘಾಟಿಸಿದರು. ಪಂಚಾಯತ್ ಸದಸ್ಯರಾದ ಶ್ರೀ ಅಬೂಬಕ್ಕರ್ ಉಪಸ್ಥಿತರಿದ್ದರು . ಶಾಲಾಮುಖ್ಯೋಪಾಧ್ಯಾಯರಾದ ಶ್ರೀ ಬಿ ನಾಗರಾಜ ಸ್ವಾಗತಿಸಿದರು. ಅಧ್ಯಾಪಕರಾದ ಶ್ರೀ ಸತ್ಯನಾರಾಯಣ ಭಟ್ ನಿರೂಪಿಸಿದರು. ಅಧ್ಯಾಪಕಿ ಶ್ರೀಮತಿ ದಿವ್ಯ ವಂದಿಸಿದರು . ವಿದ್ಯಾರ್ಥಿಗಳಿಂದ ವಿವಿಧ ಚಟುವಟಿಕೆಗಳು ಜರಗಿದವು. 

Thursday, September 25, 2014

ನೂತನ ಶಾಲಾ ಬ್ಲಾಗ್  ಉದ್ಘಾಟನೆ 
25/09/2014 ನೆ  ಗುರುವಾರ ವಾರ್ಡ್ ಸದಸ್ಯ ಶ್ರೀ ಯಂ . ಅಬೂಬಕ್ಕರ್ ಇವರಿಂದ ಉದ್ಘಾಟನೆಗೊಂಡಿತು . ರಕ್ಷಕ -ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಗಣರಾಜ ಇವರು ಶುಭ ಹಾರೈಸಿದರು. ಶಾಲಾಮುಖ್ಯೋಪಧ್ಯಾಯರಾದ ಶ್ರೀ ಬಿ ನಾಗರಾಜ ಉಪಸ್ಥಿತರಿದ್ದರು.


Wednesday, September 24, 2014


ಶ್ರೀ ಅನ್ನಪೂರ್ಣೇಶ್ವರಿ  ಹಿರಿಯ  ಪ್ರೌಢ  ಶಾಲೆ  ಅಗಲ್ಪಾಡಿ : ಮಂಗಳಯಾನ  ಯಶಸ್ವಿಗೆ ಶ್ರಮಿಸಿದ  ವಿಜ್ಞಾನಿಗಳಿಗೆ  ಶಾಲಾ  ಅಸೆಂಬ್ಲಿಯಲ್ಲಿ  ಅಭಿನಂದನೆ  ಸಲ್ಲಿಸಲಾಯಿತು

Wednesday, September 17, 2014

                 ಸೆ ಪ್ಟಂಬರ್  ೫  ಓಣಂ ದಿನಾಚರಣೆ 
 ಓಣಂ ಹಬ್ಬವನ್ನು  ಪೂಕಳಂ  ಹಾಗೂ ಇನ್ನಿತರ  ಸ್ಪರ್ಧೆಗಳೊಂದಿಗೆ ಆಚರಿಸಲಾಯಿತು . ಓಣಂ ಔತಣ ಕೂಟವನ್ನು  ಆಯೋಜಿಸಲಾಗಿತ್ತು .